ಮನೆ ಪ್ರಸ್ತುತ ವಿದ್ಯಮಾನ ಬೆಳಗಾವಿ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾತುಕತೆ

ಬೆಳಗಾವಿ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾತುಕತೆ

0

 

ಬೆಂಗಳೂರು: ಬೆಳಗಾವಿ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಸಿಎಂ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ನಡೀತಿರೋ ಸದ್ಯದ ವಿವಾದಗಳ ಬಗ್ಗೆ ಸಿಎಂಗೆ ಸಚಿವ ರಾಮಲಿಂಗ ರೆಡ್ಡಿ ನೀಡಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ರಾಮಲಿಂಗ ರೆಡ್ಡಿ  ನಿನ್ನೆ ಬೆಳೆಗಾವಿಗೆ ಹೋಗಿ ಬಂದೆ.ಅಲ್ಲಿ ಹಲ್ಲೆಗೊಳಗಾಗಿರೋ ಕಂಡಕ್ಟರ್ ಭೇಟಿ ಮಾಡಿದ್ದೆ.ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಇನ್ನು, ನಮ್ಮ ಬಸ್ ಕೂಡ ಮಹಾರಾಷ್ಟ್ರ ಕ್ಕೆ ಹೋಗ್ತಿಲ್ಲ. ಮಹಾರಾಷ್ಟ್ರದ ಬಸ್ ಕೂಡ ಇಲ್ಲಿಗೆ ಬರ್ತಿಲ್ಲ. ಇದ್ರಿಂದ ಸಾರ್ವಜನಿಕ ರಿಗೂ ತೊಂದ್ರೆ ಆಗ್ತಿದೆ. ಕೆಲವು ಆಗ ಭಾಗದಲ್ಲಿ ಇರುವವರಿಗೆ ತೊಂದ್ರೆ ಆಗ್ತಿದೆ.ಕೆಲ ಬಸ್ ಗೆ ಮಸಿ ಬಳೆಯಲಾಗಿದೆ. ಆದ್ರೆ ಅವರು ನಮ್ಮ ಬಸ್ ಗೆ ಹಾಗೂ ನಮ್ಮ ಸಿಬ್ಬಂದಿ ಗೆ ಬಣ್ಣ, ಮಸಿ ಬಳೆಯುತ್ತಿದ್ದಾರೆ.ಅಲ್ಲಿ ನ ಅಧಿಕಾರಗಳ ಜೊತೆ ಮಾತಾಡಿದ್ದೇನೆ. ಅಲೋಕ್ ಮೋಹನ್ ಕೂಡ ಅಲ್ಲಿಯೇ ಇದ್ದಾರೆ.ಅಲ್ಲಿನ ಸಿಎಸ್ ಜೊತೆ ಎಲ್ಲವೂ ಮಾತಾಡಿದ್ದೇವೆ.ಅನ್ಯಾಯ ಆಗಿದ್ರೆ ಪ್ರತಿಭಟನೆ ಮಾಡಲಿ, ಆದ್ರೆ ಬಸ್ ಗೆ ಮಸಿ ಬಳೆಯಬಾರದು.ಸಿಎಂ ಕೂಡ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದರು,

ನಾನು ಆಸ್ಪತ್ರೆ ಗೆ ಹೋಗಿ ಭೇಟಿ ಮಾಡಿದ್ದೇನೆ.ನಾಳೆ ಡಿಸ್ಚಾರ್ಜ್ ಆಗ್ತಾರೆ,ಆದ್ರೆ ಪೋಕ್ಸೋ‌ಕೇಸ್ ದಾಖಲಾಗಿದೆ.ಅದನ್ನೂ ಡಿಜಿಪಿ ಗಮನಕ್ಕೆ ತಂದಿದ್ದೇವೆ.ವಿಡಿಯೋ ಕೂಡ ಮಾಡಿದ್ದಾರೆ ಅಂತೆ, ನಾನು ಮೊನ್ನೆಯೇ ಹೇಳಿದ್ದೇ, ಇದು ಸುಳ್ಳು ಕೇಸ್ ಅಂತ ಹೇಳಿದ್ದೆ.ಎಂಇಎಸ್ ಮೊದಲಿಕ್ಕಿಂತ ಪ್ರಬಲ ಇಲ್ಲ ಈಗ.ಎಂಇಎಸ್ ನವರು ಬೆಳಗಾವಿ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿಲ್ಲ, ಅವರ ಸಂಖ್ಯೆ ಇಲ್ಲ.ಸ್ವಲ್ಪ ಕಠಿಣ ಕ್ರಮ ತೆಗೆದುಕೊಂಡರೇ ಬಂದೋಬಸ್ತ್ ಆಗುತ್ತೆ. ನಾನು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ, ಎಲ್ಲವೂ ತಿಳಿಯಾಗುತ್ತದೆ.ನಾನು ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಮಾತಾಡುದ್ದೇನೆ, ಪೋಕ್ಸೋ ಕೇಸ್ ದಾಖಲು ಆಗಬಾರದೆಂದು ಹೇಳಿದ್ದೇವೆ. ಸಂಘಟನೆಗಳು ಪ್ರತಿಭಟನೆ ನಡೆಸುತ್ತೇವೆ.ಶೀಘ್ರದಲ್ಲೇ ಬಸ್ ಮತ್ತೆ ಪುನಾರಂಭ ಆಗುತ್ತದೆ ಎಂದರು,

ಕೆಲವು ಆ ಭಾಗದಲ್ಲಿ ಇರುವವರಿಗೆ ತೊಂದ್ರೆ ಆಗ್ತಿದೆ.ಕನ್ನಡ ಪರ ಸಂಘಟನೆಯವರು ಯಾವುದೇ ಬಸ್ ಗೆ ಬಣ್ಣ ಬಳೆದಿಲ್ಲ.ಆದ್ರೆ ಆ ಕಡೆಯಿಂದ ಬಣ್ಣ ಬಳೆಯದೋ, ಕಪ್ಪು ಮಸಿ ಬಳೆಯುತ್ತಿದ್ದಾರೆ.ನಾನು ಸಿಎಂ ಅವರ ಗಮನಕ್ಕೆ ಎಲ್ಲಾ ವಿಚಾರ ತಂದಿದ್ದೆ.ಅಲೋಕ್ ಮೋಹನ್ ಅವರಿಗೆ ಎಲ್ಲ ಸೂಚನೆ ಕೊಟ್ಟಿದ್ದಾರೆ.ಅಲ್ಲಿ ಸಿಎಸ್ ಗೆ ಸೂಚನೆ ಕೊಟ್ಟಿದ್ದೇವೆ, ಬಸ್ ಗೆ ರಕ್ಷಣೆ ನೀಡುವಂತೆ ಹೇಳಿದ್ದೇವೆ.ನಾವಾಗಲೀ, ಅವರಾಗಲೀ ಎಲ್ಲವೂ ಕೂಡ ಏನೂ ಆಗಬಾರದು, ಯಾರೂ ಕೂಡ ಮಸಿ ಬಳೆಯಬಾರದು.ಸಿಬಿಟಿಯಿಂದ ಸುಳೇಭಾವಿಗೆ ಹೋಗುವಾಗ ಅಲ್ಲಿ ಹೆಣ್ಮಕ್ಕಳಿಗೆ ಝೀರು ಟಿಕೆಟ್ ಕೊಡುತ್ತೇವೆ.ಆದ್ರೆ ಆ ಹುಡುಗನ ಬಳಿಯೂ ಝೀರೋ ‌ಟಿಕೆಟ್ ಹೇಗೆ ಬಂತು ಎಂದು ಕೇಳಿದ್ದಾರೆ.ಆಗ ಅಲ್ಲಿ ಹಲ್ಕೆ ನಡೆಸಿದ್ದಾರೆ.ಈ ವೇಳೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ, ಫೋಕ್ಸೋ ಕೇಸ್ ದಾಖಲಿಸಿದ್ದಾರೆ ಎಂದರು ವಿಡಿಯೋ ಏನೋ ಹಾಕಿದ್ದಾರೆ ಅಂತೆ.ನಾನು ಸುಳ್ಳು ಕೇಸ್ ಅಂತ ಮೊನ್ನೆಯೇ ಹೇಳಿದ್ದೇ.ಎಂಇಎಸ್ ಮೊದಲಿಕ್ಕಿಂತ ಪ್ರಬಲ ಇಲ್ಲ.ನಾಲ್ಕೈದು ಸೀಟು ಅಸೆಂಬ್ಲಿ ಗೆಲ್ಲೋರು, ಈಗ ಇಲ್ಲ, ಮಹಾ ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದಿನ ಚುನಾವಣೆ ನನ್ನ ನಾಯಕತ್ವದಲ್ಲಿ ಎಂಬ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ನಾನು ಬೆಳಗಾವಿ ಘಟನೆ ಬಗ್ಗೆ ಸಿಎಂ ಬಳಿ ಮಾತನಾಡಲು ಬಂದಿದ್ದೆ.ಡಿಕೆಶಿ ಹೇಳಿಕೆ ಬಗ್ಗೆ ನೀವು ಅವರ ಬಳಿಯೇ ಕೇಳಿ ಎಂದಿದ್ದಾರೆ.